ಶೇ 70 ಸಾವಯವ ಗೊಬ್ಬರ: ಕಬ್ಬು ಬೆಳೆಗೆ ಶೇ 70ರಷ್ಟು ಸಾವಯವ ಗೊಬ್ಬರ ಮತ್ತು ಶೇ 30ರಷ್ಟು ರಸಗೊಬ್ಬರ ಕೊಡಲಾಗಿದೆ. ನಾಟಿ ಮಾಡಿದ 4 ತಿಂಗಳ ನಂತರ, ಮೊದಲ ಮುರಿ ಸಂದರ್ಭದಲ್ಲಿ ಜನ್ಮಭೂಮಿ ಉಳಿಸಿ ಅಭಿಯಾನದ ಗ್ರೀನ್ ಪ್ಲಾನೆಟ್ ಸಂಸ್ಥೆಯ ಸಾವಯವ ಗೊಬ್ಬರಗಳಾದ ಪ್ರೋಮ್, ಭೂಮಿ ಪವರ್, ನೈಟ್ರೋಕಿಂಗ್, ಪೊಟಾಷ್, ರೂಟ್ ಗಾರ್ಡ್ ಹೆಸರಿನ ಸಾವಯವ ಗೊಬ್ಬರಗಳನ್ನು ಶ್ರೀಕಂಠೇಗೌಡ ಮೂರು ಹಂತಗಳಲ್ಲಿ ಬಳಸಿದ್ದಾರೆ.