ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗತಿಹಳ್ಳಿಗೆ ಕಥಾ, ಸದಾಶಿವ ಸೊರಟೂರುಗೆ ಕವನ ಪ್ರಶಸ್ತಿ

ಪ್ರಜಾವಾಣಿ ದೀಪಾವಳಿ 2024 ಕಥೆ – ಕವನ ಸ್ಪರ್ಧೆ ಫಲಿತಾಂಶ ಪ್ರಕಟ
Published : 22 ಅಕ್ಟೋಬರ್ 2024, 5:18 IST
Last Updated : 22 ಅಕ್ಟೋಬರ್ 2024, 5:18 IST
ಫಾಲೋ ಮಾಡಿ
Comments
ಈ ಎರಡೂವರೆ ದಶಕಗಳ ಕಥಾಸಾಹಿತ್ಯದಲ್ಲಿ ಕಾರ್ಪೋರೇಟ್ ಜಗತ್ತಿನ ಹೊಸ ಬೆಳವಣಿಗೆಗಳಿವೆ. ವೃತ್ತಿ ಸ್ವರೂಪ, ಕುಟುಂಬ-ದಾಂಪತ್ಯ, ಜೀವನ ಶೈಲಿ ಎಲ್ಲದರಲ್ಲೂ ಹೊಸತನವಿದೆ. ಇದು ಕತೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
-ಅಮರೇಶ ನುಗಡೋಣಿ, ಕಥಾ ಸ್ಪರ್ಧೆ ತೀರ್ಪುಗಾರರು
ಸಮುದಾಯಗಳನ್ನು ಗ್ರಹಿಸುವ ಕ್ರಮವು ನೆಲದ ಮಿಡಿತ, ಪರಂಪರೆ ಎನ್ನಿಸುವ ಅರಿವು ಖಂಡಿತವಾಗಿ ಬದಲಾಗಿದೆ. ಇದನ್ನು ಈ ಹೊತ್ತಿನ ಕತೆಗಳು ಬಿಂಬಿಸುತ್ತಿವೆ.
–ಆರ್.ತಾರಿಣಿ ಶುಭದಾಯಿನಿ, ಕಥಾ ಸ್ಪರ್ಧೆ ತೀರ್ಪುಗಾರರು
ಈ ಬಹುತೇಕ ಕವನಗಳು ಕನ್ನಡ ಕಾವ್ಯದ ಭರವಸೆಯ ಭವಿಷ್ಯದ ದನಿಗಳು. ಸಮಾನತೆ, ಸೌಹಾರ್ದತೆ, ಸಹಿಷ್ಣುತೆಯ ಬೆಳಕನ್ನು ಹಂಬಲಿಸುವ ಬದುಕಿನ ಮಾತುಗಳು ಪ್ರಸ್ತುತ ಪ್ರಕ್ಷುಬ್ಧ ಸಂದರ್ಭದಲ್ಲಿ ಬಹಳ ಅಗತ್ಯ ಅನಿವಾರ್ಯ.
–ಚ.ಸರ್ವಮಂಗಳಾ, ಕವನ ಸ್ಪರ್ಧೆ ತೀರ್ಪುಗಾರರು
ಸ್ಪರ್ಧಿಗಳಲ್ಲಿ ಕೆಲವರಿಗೆ ಅಭಿವ್ಯಕ್ತಿ ವಿಧಾನ ಸಿದ್ಧಿಸಿದರೆ, ಇನ್ನು ಕೆಲವರಿಗೆ ಭಾಷೆ, ಶೈಲಿ ಸಿದ್ಧಿಸಿದೆ. ಬಹುತೇಕರು ತಮ್ಮದೇ ದಾರಿ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.
–ಸತ್ಯಾನಂದ ಪಾತ್ರೋಟ, ಕವನ ಸ್ಪರ್ಧೆ ತೀರ್ಪುಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT