ಭಾರತೀಯ ಕೈಗಾರಿಕೆಗೆ ಅವರ ಅತುಲ್ಯ ಕೊಡುಗೆಯನ್ನು ಬಿಎಸ್ಇ ಸ್ಮರಿಸಿದ್ದು, ಅವರ ದೂರದೃಷ್ಟಿಯ ನಾಯಕತ್ವವು ಪ್ರೇರಣೆಯಾಗಿ ಮುಂದುವರಿಯಲಿದೆ ಎಂದು ಶೋಕ ಸಂದೇಶದಲ್ಲಿ ಹೇಳಿದೆ.
‘ಏಕತೆ ಮತ್ತು ದೂರದೃಷ್ಟಿಯಲ್ಲಿ ನೆಲೆಗೊಂಡ ಭವಿಷ್ಯವನ್ನು ನಿರ್ಮಿಸುವಲ್ಲಿ ದೇಶಕ್ಕೆ ಅವರ ಶಾಶ್ವತ ಪರಂಪರೆಯು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ’ ಎಂದು ತಿಳಿಸಿದೆ.