ಗುರುವಾರ, 17 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ | ಧಾರಾಕಾರ ಮಳೆ: ಕೊಳೆಯುತ್ತಿದೆ ಬೆಳೆ

ವರುಣನ ಆರ್ಭಟಕ್ಕೆ ತುಂಬಿದ ಗುಂಡ್ಲುಪೇಟೆ ತಾಲ್ಲೂಕಿನ ಕೆರೆಗಳು
Published : 17 ಅಕ್ಟೋಬರ್ 2024, 7:05 IST
Last Updated : 17 ಅಕ್ಟೋಬರ್ 2024, 7:05 IST
ಫಾಲೋ ಮಾಡಿ
Comments
ಕೂತನೂರು ಕೆರೆ ಕೋಡಿ ಬಿದ್ದು ಮಲ್ಲಯ್ಯನಪುರ ಗ್ರಾಮದಿಂದ ಜಮೀನಿಗೆ ಸಂರ್ಪಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ
ಕೂತನೂರು ಕೆರೆ ಕೋಡಿ ಬಿದ್ದು ಮಲ್ಲಯ್ಯನಪುರ ಗ್ರಾಮದಿಂದ ಜಮೀನಿಗೆ ಸಂರ್ಪಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ
ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಳ
ನಿರಂತರ ಮಳೆಯಿಂದ ಕೆರೆಗಳು ತುಂಬುತ್ತಿರುವ ಕಾರಣ ಬತ್ತಿದ್ದ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು ಕೃಷಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಕೊಳವೆ ಬಾವಿಗಳು ಮರುಪೂರಣಗೊಂಡಿದ್ದು ಅಧಿಕವಾಗಿ ನೀರು ಬರತೊಡಗಿರುವುದು ಒಂದೆಡೆ ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT