ಗುರುವಾರ, 24 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ: ನೂತನ ಸೇತುವೆಗೆ ಅನುದಾನ ಬಿಡುಗಡೆಗೆ ಮೀನಮೇಷ

ಬೆಳ್ಳೂಡಿ-ರಾಮತೀರ್ಥ ಸೇತುವೆ ಸಂಪರ್ಕ ಕಡಿತ
Published : 24 ಅಕ್ಟೋಬರ್ 2024, 7:15 IST
Last Updated : 24 ಅಕ್ಟೋಬರ್ 2024, 7:15 IST
ಫಾಲೋ ಮಾಡಿ
Comments
ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಸಚಿವರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಉಪಯೋಗವಾಗಿಲ್ಲ.
ಬಿ.ಪಿ.ಹರೀಶ್ ಶಾಸಕ 
ಹರಿಹರ ದಾವಣಗೆರೆಗೆ ಬಂದು ಹೋಗಲು ಬೆಳ್ಳೂಡಿ ಹಳ್ಳದ ಸೇತುವೆ ರಸ್ತೆ ಅತ್ಯಗತ್ಯ. ಜನಪ್ರತಿನಿಧಿಗಳ ಜೊತೆಗೆ ಮಠಾಧೀಶರೂ ಸರ್ಕಾರದ ಮೇಲೆ ಒತ್ತಡ ಹಾಕಬೇಕು.
ಬೆಳ್ಳೂಡಿ ಬಸವರಾಜ್ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ 
ವಿಶಾಲ ಹಾಗೂ ಪ್ರವಾಹದ ಒತ್ತಡ ತಡೆಯುವ ಹೊಸ ಸೇತುವೆ ನಿರ್ಮಾಣಕ್ಕೆ ತಜ್ಞರಿಂದ ಸಮೀಕ್ಷೆ ನಡೆಸಿ ₹ 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಸಿಕ್ಕ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು.
ಹನುಮಂತಪ್ಪ ಎಇ ಪಿಆರ್‌ಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT