ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ: ಕಾಯಕಲ್ಪಕ್ಕೆ ಕಾದಿರುವ ಕಲುಷಿತ ಕೆರೆಗಳು

Published : 30 ಸೆಪ್ಟೆಂಬರ್ 2024, 5:44 IST
Last Updated : 30 ಸೆಪ್ಟೆಂಬರ್ 2024, 5:44 IST
ಫಾಲೋ ಮಾಡಿ
Comments
ನರಗುಂದದ ಐತಿಹಾಸಿಕ ಪಡುವನಗೊಂಡ ಕೆರೆಯ ಪ್ರವೇಶದಲ್ಲಿಯೇ ಜಾನುವಾರುಗಳ ಕಟ್ಟಲಾಗಿದೆ
ನರಗುಂದದ ಐತಿಹಾಸಿಕ ಪಡುವನಗೊಂಡ ಕೆರೆಯ ಪ್ರವೇಶದಲ್ಲಿಯೇ ಜಾನುವಾರುಗಳ ಕಟ್ಟಲಾಗಿದೆ
ಕೆರೆಗಳ ಅಭಿವೃದ್ಧಿ ಹಾಗೂ ಕಾಯಕಲ್ಪಕ್ಕೆ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಪಟ್ಟಣದ ಸೌಂದರ್ಯ ಹಾಗೂ ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಲಾಗುವುದು
ಪಿ.ಕೆ. ಗುಡದರಿ ಮುಖ್ಯಾಧಿಕಾರಿ ಪುರಸಭೆ ನರಗುಂದ
ಐತಿಹಾಸಿಕ ಪಡುವನಗೊಂಡ ಕೆರೆ ದುರಸ್ತಿಯಾಗಬೇಕು. ಅರ್ಧ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕೆರೆಯನ್ನು ಸರ್ಕಾರ ಮೂಲಸ್ಥಿತಿಗೆ ತರಲು ಸಮರ್ಪಕ ಯೋಜನೆ ರೂಪಿಸಬೇಕು
–ನಾಗಪ್ಪ ಗಡೇಕಾರ
ಪಡುವನಗೊಂಡ ಕೆರೆ ಹಾಗೂ ಹಾಲಭಾವಿ ಕೆರೆ ಹಿಂದೆ ಕುಡಿಯಲು ವರದಾನವಾಗಿದ್ದವು. ಆದರೆ ಈಗಿನ ಕಲುಷಿತ ಪರಿಸ್ಥಿತಿ ನೋಡಿದರೆ ಜಾನುವಾರುಗಳೂ ಕುಡಿಯದಂತಾಗಿವೆ. ಇದನ್ನು ಅರಿತು ಪುರಸಭೆ ಸ್ವಚ್ಛತೆಗೆ ಕ್ರಮವಹಿಸಬೇಕು.
–ಇಮಾಮಸಾಬ ಕುಂದಗೋಳ
ದಂಡಾಪುರ ನರಗುಂದ ನೀರಿಗೆ ಹಾಹಾಕಾರ ಸೋಮಾಪುರ ಕೆರೆ ನೀರು ಕಲುಷಿತವಾಗುತ್ತಿದೆ. ಉಳಿದ ಕೆರೆಗಳು ಹಾಳಾದಂತೆ ಈ ಕೆರೆ ಹಾಳಾಗಬಾರದು. ಅದಕ್ಕಾಗಿ ಆರಂಭದಲ್ಲಿಯೇ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಮುಂದೆ ನೀರಿನ ಸಮಸ್ಯೆ ಎದುರಾದಾಗ ಹಾಹಾಕಾರ ಎದುರಿಸಬೇಕಾಗುತ್ತದೆ.
–ಫಕೀರಪ್ಪ ಜೋಗಣ್ಣವರ
ನರಗುಂದ ಕೆರೆಗಳ ಸ್ವಚ್ಛತೆ ಕಾಪಾಡಿ ಕೆರೆಗಳು ಬಳಕೆಯಾಗದಿದ್ದರೂ ಜನರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದರೆ ಈ ಕೆರೆಗಳು ಬೃಹತ್ ಕೊಳಚೆ ಹೊಂಡಗಳಾದರೂ ಅಚ್ಚರಿ ಪಡಬೇಕಿಲ್ಲ.
– ವಾಸು ಚವ್ಹಾಣ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT