ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು–ಬರದೂರು ಗ್ರಾಮದ ರಸ್ತೆಯಲ್ಲಿ ಒಣಗಲು ಹಾಕಿದ್ದ ಶೇಂಗಾ ಜಲಾವೃತಗೊಂಡು ಹಾಳಾಗಿದ್ದು ನೆನೆದ ಶೇಂಗಾ ಕಾಳುಗಳನ್ನು ರೈತರು ಮಂಗಳವಾರ ಪುನಃ ಒಣಗಲು ಹಾಕಿರುವುದು
ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು ಹಳ್ಳಕ್ಕೆ ಹೊಂದಿಕೊಂಡಿರುವ ರಸ್ತೆ ಭಾಗಶಃ ಕುಸಿದಿರುವುದು
ಹಾವೇರಿ ಜಿಲ್ಲೆಯ ದೇವಗಿರಿ ಬಳಿಯ ವರದಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ದೇವಸ್ಥಾನ ಮುಳುಗಡೆ ಹಂತದಲ್ಲಿರುವುದು
ಹಾವೇರಿ ಜಿಲ್ಲೆಯ ಹುರುಳಿಕುಪ್ಪಿ ಬಳಿ ಮಳೆಯ ಹೊಡೆತಕ್ಕೆ ಟೊಮೆಟೊ ಬೆಳೆ ನೆಲಕಚ್ಚಿದ್ದು ಮಣ್ಣಿನಡಿ ಸಿಲುಕಿದ್ದ ಅಳಿದುಳಿದ ಟೊಮೆಟೊಗಳನ್ನು ಮಹಿಳೆಯರು ಮಂಗಳವಾರ ಸಂಗ್ರಹಿಸಿದರು
ಹಾವೇರಿ ಜಿಲ್ಲೆಯ ಚಿಕ್ಕಬೂದಿಹಾಳ–ಸವೂರು ನಡುವಿನ ರಸ್ತೆ ಮೇಲೆ ನೀರು ಹರಿಯುತ್ತಿದ್ದು ವೃದ್ಧರೊಬ್ಬರು ಮಂಗಳವಾರ ನೀರಿನಲ್ಲಿ ಸಾಗಿ ರಸ್ತೆ ದಾಟಿದರು