ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಜಿಲ್ಲೆಯಲ್ಲಿ ತಗ್ಗಿದ ಮಳೆ: ಅವಶೇಷ ಎದುರು ಜನರ ಕಣ್ಣೀರು

* ಕಾಳಜಿ ಕೇಂದ್ರದಲ್ಲಿ ಆಶ್ರಯ * ಮರಳಿ ಮನೆಗಳತ್ತ ನಿವಾಸಿಗಳು
Published : 23 ಅಕ್ಟೋಬರ್ 2024, 5:06 IST
Last Updated : 23 ಅಕ್ಟೋಬರ್ 2024, 5:06 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು–ಬರದೂರು ಗ್ರಾಮದ ರಸ್ತೆಯಲ್ಲಿ ಒಣಗಲು ಹಾಕಿದ್ದ ಶೇಂಗಾ ಜಲಾವೃತಗೊಂಡು ಹಾಳಾಗಿದ್ದು ನೆನೆದ ಶೇಂಗಾ ಕಾಳುಗಳನ್ನು ರೈತರು ಮಂಗಳವಾರ ಪುನಃ ಒಣಗಲು ಹಾಕಿರುವುದು
ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು–ಬರದೂರು ಗ್ರಾಮದ ರಸ್ತೆಯಲ್ಲಿ ಒಣಗಲು ಹಾಕಿದ್ದ ಶೇಂಗಾ ಜಲಾವೃತಗೊಂಡು ಹಾಳಾಗಿದ್ದು ನೆನೆದ ಶೇಂಗಾ ಕಾಳುಗಳನ್ನು ರೈತರು ಮಂಗಳವಾರ ಪುನಃ ಒಣಗಲು ಹಾಕಿರುವುದು
ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು ಹಳ್ಳಕ್ಕೆ ಹೊಂದಿಕೊಂಡಿರುವ ರಸ್ತೆ ಭಾಗಶಃ ಕುಸಿದಿರುವುದು
ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು ಹಳ್ಳಕ್ಕೆ ಹೊಂದಿಕೊಂಡಿರುವ ರಸ್ತೆ ಭಾಗಶಃ ಕುಸಿದಿರುವುದು
ಹಾವೇರಿ ಜಿಲ್ಲೆಯ ದೇವಗಿರಿ ಬಳಿಯ ವರದಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ದೇವಸ್ಥಾನ ಮುಳುಗಡೆ ಹಂತದಲ್ಲಿರುವುದು
ಹಾವೇರಿ ಜಿಲ್ಲೆಯ ದೇವಗಿರಿ ಬಳಿಯ ವರದಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ದೇವಸ್ಥಾನ ಮುಳುಗಡೆ ಹಂತದಲ್ಲಿರುವುದು
ಹಾವೇರಿ ಜಿಲ್ಲೆಯ ಹುರುಳಿಕುಪ್ಪಿ ಬಳಿ ಮಳೆಯ ಹೊಡೆತಕ್ಕೆ ಟೊಮೆಟೊ ಬೆಳೆ ನೆಲಕಚ್ಚಿದ್ದು ಮಣ್ಣಿನಡಿ ಸಿಲುಕಿದ್ದ ಅಳಿದುಳಿದ ಟೊಮೆಟೊಗಳನ್ನು ಮಹಿಳೆಯರು ಮಂಗಳವಾರ ಸಂಗ್ರಹಿಸಿದರು
ಹಾವೇರಿ ಜಿಲ್ಲೆಯ ಹುರುಳಿಕುಪ್ಪಿ ಬಳಿ ಮಳೆಯ ಹೊಡೆತಕ್ಕೆ ಟೊಮೆಟೊ ಬೆಳೆ ನೆಲಕಚ್ಚಿದ್ದು ಮಣ್ಣಿನಡಿ ಸಿಲುಕಿದ್ದ ಅಳಿದುಳಿದ ಟೊಮೆಟೊಗಳನ್ನು ಮಹಿಳೆಯರು ಮಂಗಳವಾರ ಸಂಗ್ರಹಿಸಿದರು
ಹಾವೇರಿ ಜಿಲ್ಲೆಯ ಚಿಕ್ಕಬೂದಿಹಾಳ–ಸವೂರು ನಡುವಿನ ರಸ್ತೆ ಮೇಲೆ ನೀರು ಹರಿಯುತ್ತಿದ್ದು ವೃದ್ಧರೊಬ್ಬರು ಮಂಗಳವಾರ ನೀರಿನಲ್ಲಿ ಸಾಗಿ ರಸ್ತೆ ದಾಟಿದರು
ಹಾವೇರಿ ಜಿಲ್ಲೆಯ ಚಿಕ್ಕಬೂದಿಹಾಳ–ಸವೂರು ನಡುವಿನ ರಸ್ತೆ ಮೇಲೆ ನೀರು ಹರಿಯುತ್ತಿದ್ದು ವೃದ್ಧರೊಬ್ಬರು ಮಂಗಳವಾರ ನೀರಿನಲ್ಲಿ ಸಾಗಿ ರಸ್ತೆ ದಾಟಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT