ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

KKRTCಗೆ ಬಲ ತುಂಬಿದ ಶಕ್ತಿ ಯೋಜನೆ; ಮತ್ತೆ 250 ಹೊಸ ಬಸ್ ಖರೀದಿಗೆ ಸಿದ್ಧತೆ

Published : 18 ಮೇ 2024, 7:16 IST
Last Updated : 18 ಮೇ 2024, 7:16 IST
ಫಾಲೋ ಮಾಡಿ
Comments
ಎಂ. ರಾಚಪ್ಪ
ಎಂ. ರಾಚಪ್ಪ
ಕೆಕೆಆರ್‌ಟಿಸಿಯು ಶಕ್ತಿ ಯೋಜನೆಯ ಮೊತ್ತ ನಿಯಮಿತವಾಗಿ ಬರುತ್ತಿರುವುದರಿಂದ ನಷ್ಟದ ಸುಳಿಯಿಂದ ಹೊರಬರುತ್ತಿದ್ದು ಹೊಸದಾಗಿ 371 (ಜೆ) ಅಡಿ 1347 ನಿರ್ವಾಹಕರನ್ನು ನೇಮಕ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ
ಎಂ. ರಾಚಪ್ಪ ಕೆಕೆಆರ್‌ಟಿಸಿ ಎಂ.ಡಿ.
ಶ್ರೀಶೈಲ ಜಾತ್ರೆ: ₹ 7 ಕೋಟಿ ವರಮಾನ
ಆಂಧ್ರಪ್ರದೇಶದ ಶ್ರೀಶೈಲದ ಮಲ್ಲಿಕಾರ್ಜುನನ ದರ್ಶನಕ್ಕೆ ತೆರಳುವ ಭಕ್ತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸಿದ್ದರಿಂದ ನಿಗಮಕ್ಕೆ ₹ 7 ಕೋಟಿಯ ಟಿಕೆಟ್ ಮೊತ್ತ ಬಂದಿದೆ. ಧರ್ಮಸ್ಥಳ ಸವದತ್ತಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಧಾರ್ಮಿಕ ತಾಣಗಳಿಗೆ ಸಂಚರಿಸುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ. ಹೊಸದಾಗಿ 1617 ಚಾಲಕರು ಕಂ ನಿರ್ವಾಹಕರು ಸೇವೆಗೆ ಸೇರಿದ್ದರಿಂದ ಸಿಬ್ಬಂದಿ ಕೊರತೆ ನೀಗಿದಂತಾಗಿದ್ದು ಬೇಡಿಕೆ ಇರುವಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT