ನಾಲ್ಕುನಾಡಿನ ವ್ಯಾಪ್ತಿಯಲ್ಲಿ ಮಳೆಯಿಂದ ಜೀವಕಳೆ ಪಡೆದ ಕಾಫಿ ತೋಟಗಳು
ನಾಲ್ಕುನಾಡಿನ ವ್ಯಾಪ್ತಿಯಲ್ಲಿ ಜೀವಕಳೆ ತಳೆದ ಕಾಫಿತೋಟಗಳು
ನಾಪೋಕ್ಲು ಹೊರವಲಯದಲ್ಲಿ ಖಾಲಿಯಾಗಿದ್ದ ಕೆರೆಯೊಂದು ಮಳೆಯಿಂದಾಗಿ ಭರ್ತಿಯಾಗಿದೆ.
ಕಾಫಿ ತೋಟಕ್ಕೆ ನೀರು ಹಾಯಿಸಲು ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿನ ಕೆರೆಯೊಂದನ್ನು ವಿಸ್ತರಿಸಿದ್ದು ಈಚೆಗೆ ಸುರಿದ ಮಳೆಯಿಂದಾಗಿ ಭರ್ತಿಯಾಗಿದೆ.
ನಾಪೋಕ್ಲುವಿನಲ್ಲಿ ಮಳೆಯಿಂದಾಗಿ ತೋಡುಗಳಲ್ಲಿ ನೀರು ತುಂಬಿ ಹರಿಯುತ್ತಿದೆ.