ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ಜಗತ್ತು

ADVERTISEMENT

ನನ್ನ ಮಗ ಸೆಕೆಂಡ್ ಹ್ಯಾಂಡ್ ಬಟ್ಟೆ ಧರಿಸುತ್ತಾನೆ: ನಟ ಅಕ್ಷಯ್ ಕುಮಾರ್

ಇದೇ ಮೊದಲ ಬಾರಿಗೆ ತಮ್ಮ ಮಗನ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಗ ಆರವ್ ಸರಳತೆಯನ್ನು ಕೊಂಡಾಡಿದ್ದಾರೆ.
Last Updated 21 ಮೇ 2024, 13:10 IST
ನನ್ನ ಮಗ ಸೆಕೆಂಡ್ ಹ್ಯಾಂಡ್ ಬಟ್ಟೆ ಧರಿಸುತ್ತಾನೆ: ನಟ ಅಕ್ಷಯ್ ಕುಮಾರ್

PHOTOS | ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌

PHOTOS | ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌
Last Updated 21 ಮೇ 2024, 7:30 IST
PHOTOS | ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌
err

ಚನ್ನರಾಯಪಟ್ಟಣದ ನಿರ್ದೇಶಕನ ‘ಎವಿಡೆನ್ಸ್’ ಚಿತ್ರ 24ರಂದು ಬಿಡುಗಡೆ

ಪಟ್ಟಣದ ಸಿ.ಪಿ. ಪ್ರವೀಣ್ ನಿರ್ದೇಶನದ ಚೊಚ್ಚಲ ಕನ್ನಡ ಚಲನಚಿತ್ರ ‘ಎವಿಡೆನ್ಸ್’ ಮೇ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಸಿ.ಪಿ. ಪ್ರವೀಣ್ ತಿಳಿಸಿದರು.
Last Updated 21 ಮೇ 2024, 5:48 IST
ಚನ್ನರಾಯಪಟ್ಟಣದ ನಿರ್ದೇಶಕನ ‘ಎವಿಡೆನ್ಸ್’ ಚಿತ್ರ 24ರಂದು ಬಿಡುಗಡೆ

Cinema | ‘ಪೌಡರ್‌’ ಪರೀಕ್ಷಿಸಿದ ದಿಗಂತ್‌!

ದಿಗಂತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪೌಡರ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಸಿನಿಮಾ ಜುಲೈ 12ರಂದು ತೆರೆಕಾಣಲಿದೆ.
Last Updated 20 ಮೇ 2024, 22:30 IST
Cinema | ‘ಪೌಡರ್‌’ ಪರೀಕ್ಷಿಸಿದ ದಿಗಂತ್‌!

ಮೇ 24ಕ್ಕೆ ಬರಲಿದೆ ರವಿಚಂದ್ರನ್‌ ಅಭಿನಯದ ‘ದ ಜಡ್ಜ್‌ಮೆಂಟ್‌’

ಗುರುರಾಜ ಕುಲಕರ್ಣಿ ಆ್ಯಕ್ಷನ್‌ ಕಟ್‌ ಹೇಳಿರುವ ರವಿಚಂದ್ರನ್‌ ಪ್ರಮುಖವಾದ ಪಾತ್ರದಲ್ಲಿ ನಟಿಸಿರುವ ‘ದ ಜಡ್ಜ್‌ಮೆಂಟ್‌’ ಸಿನಿಮಾ ಮೇ 24ರಂದು ಬಿಡುಗಡೆಯಾಗಲಿದೆ.
Last Updated 20 ಮೇ 2024, 21:30 IST
ಮೇ 24ಕ್ಕೆ ಬರಲಿದೆ ರವಿಚಂದ್ರನ್‌ ಅಭಿನಯದ ‘ದ ಜಡ್ಜ್‌ಮೆಂಟ್‌’

ಕಾನ್ಸ್ ಚಿತ್ರೋತ್ಸವದಲ್ಲಿ ನಟ ಸಾಧು ಕೋಕಿಲಾ ಭಾಗಿ

ಸಾಧು– ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ ಮುಖಾಮುಖಿ
Last Updated 20 ಮೇ 2024, 13:42 IST
ಕಾನ್ಸ್ ಚಿತ್ರೋತ್ಸವದಲ್ಲಿ ನಟ ಸಾಧು ಕೋಕಿಲಾ ಭಾಗಿ

5th Phase LS Polls | ಮತ ಚಲಾಯಿಸಿ ಸಂಭ್ರಮಿಸಿದ ಬಾಲಿವುಡ್‌ ತಾರೆಯರು

ಇಂದು ನಡೆದ 5ನೇ ಹಂತದ ಚುನಾವಣೆಯಲ್ಲಿ ಬಾಲಿವುಡ್‌ನ ನಟ ನಟಿಯರು ಮತದಾನ ಮಾಡಿದರು
Last Updated 20 ಮೇ 2024, 12:49 IST
5th Phase LS Polls | ಮತ ಚಲಾಯಿಸಿ ಸಂಭ್ರಮಿಸಿದ ಬಾಲಿವುಡ್‌ ತಾರೆಯರು
err
ADVERTISEMENT

LS polls: ಭಾರತೀಯ ಪ್ರಜೆಯಾಗಿ ಮೊದಲ ಮತ ಚಲಾಯಿಸಿದ ಅಕ್ಷಯ್ ಕುಮಾರ್, ಹೇಳಿದ್ದೇನು?

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಇಂದು (ಸೋಮವಾರ) ಆರಂಭಗೊಂಡಿದ್ದು, ರಾಜಕೀಯ ಮುಖಂಡರು ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 20 ಮೇ 2024, 4:14 IST
LS polls: ಭಾರತೀಯ ಪ್ರಜೆಯಾಗಿ ಮೊದಲ ಮತ ಚಲಾಯಿಸಿದ ಅಕ್ಷಯ್ ಕುಮಾರ್, ಹೇಳಿದ್ದೇನು?

‘ಅನರ್ಥ’ ಟ್ರೇಲರ್‌ ಬಿಡುಗಡೆ

‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’ ಮುಂತಾದ ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿದ್ದ ರಮೇಶ್ ಕೃಷ್ಣ ಆ್ಯಕ್ಷನ್‌–ಕಟ್‌ ಹೇಳಿರುವ ‘ಅನರ್ಥ’ ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.
Last Updated 19 ಮೇ 2024, 22:30 IST
‘ಅನರ್ಥ’ ಟ್ರೇಲರ್‌ ಬಿಡುಗಡೆ

‘...ಭಾಗ್ಯಲಕ್ಷ್ಮಿ’ಗೆ ಜೊತೆಯಾದ ಸಿಂಪಲ್‌ ಸುನಿ

ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ ಜೋಡಿಯಾಗಿ ನಟಿಸುತ್ತಿರುವ ‘ಬ್ಯಾಂಕ್ of ಭಾಗ್ಯಲಕ್ಷ್ಮಿ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ನಿರ್ದೇಶಕ ಸಿಂಪಲ್‌ ಸುನಿ ಚಿತ್ರದ ಪೋಸ್ಟರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 19 ಮೇ 2024, 22:30 IST
‘...ಭಾಗ್ಯಲಕ್ಷ್ಮಿ’ಗೆ ಜೊತೆಯಾದ ಸಿಂಪಲ್‌ ಸುನಿ
ADVERTISEMENT