ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ-ಅಗಲ | Lok Sabha Elections 2024: ಪಶ್ಚಿಮ ಬಂಗಾಳ; ಸಂಕಥನಗಳ ಸಂಘರ್ಷ

Published : 6 ಮೇ 2024, 0:09 IST
Last Updated : 6 ಮೇ 2024, 0:09 IST
ಫಾಲೋ ಮಾಡಿ
Comments
ನಾನು ಇಲ್ಲಿ ಗೆದ್ದೇ ಗೆಲ್ಲುತ್ತೇನೆ. ಎಷ್ಟು ಅಂತರದಲ್ಲಿ ಗೆಲ್ಲುತ್ತೇನೆ ಎನ್ನುವುದೇ ವಿಷಯ. ಇ.ಡಿ ಹಾಗೂ ಸಿಬಿಐ ಅನ್ನು ಬಳಸಿಕೊಂಡು ನನ್ನನ್ನು ಹಿಂಸಿಸಲಾಯಿತು, ನನ್ನನ್ನು ಅಮಾನತು ಮಾಡಲಾಯಿತು. ಇದಕ್ಕೆಲ್ಲಾ ನನ್ನ ಗೆಲುವೇ ತಕ್ಕ ಉತ್ತರ ನೀಡಲಿದೆ.
-ಮಹುವಾ ಮಾಯಿತ್ರಾ, ಟಿಎಂಸಿ ಅಭ್ಯರ್ಥಿ
ಮಹಾರಾಜ ಕೃಷ್ಣಚಂದ್ರ ರಾಯ್‌ ಅವರು ಬ್ರಿಟಿಷರ ಪರ ಇದ್ದರು. ಯಾಕಾಗಿ ಅವರು ಹಾಗೆ ಮಾಡಿದರು? ಯಾಕೆಂದರೆ, ಸಿರಾಜ್‌ ಉದ್‌ ದೌಲಾ ನಡೆಸುತ್ತಿದ್ದ ದೌರ್ಜನ್ಯ ಅಷ್ಟರ ಮಟ್ಟಿಗೆ ಇತ್ತು. ಮಹಾರಾಜರು ಆ ರೀತಿ ಮಾಡಿರಲಿಲ್ಲ ಎಂದಿದ್ದರೆ, ಬಂಗಾಳದಲ್ಲಿ ಇಂದು ಹಿಂದೂ ಧರ್ಮ ಮತ್ತು ಬಂಗಾಳಿ ಭಾಷೆ ಇರುತ್ತಿರಲಿಲ್ಲ.
-ಅಮೃತಾ ರಾಯ್‌, ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT