ಬಿಜೆಪಿ ಕಾರ್ಯಕಾರಿಣಿಯ ಮಾಜಿ ಸದಸ್ಯ ಸುರೇಂದ್ರ ಕುಮಾರ್ ಸಿನ್ಹಾ, ಬಿಜೆಪಿಯ ಮಾಜಿ ಸಂಸದ ಜಯಂತ್ ಸಿನ್ಹಾ ಅವರ ಪ್ರತಿನಿಧಿಯೊಬ್ಬರು ಸಭೆಯ ನೇತೃತ್ವ ವಹಿಸಿದ್ದರು. 1998, 1999 ಹಾಗೂ 2009ರಲ್ಲಿ ಹಜರೀಬಾಗ್ ಲೋಕಸಭಾ ಕ್ಷೇತ್ರದಿಂದ ಸಿನ್ಹಾ ಅವರು ಆಯ್ಕೆಯಾಗಿದ್ದರು. 2004ರಲ್ಲಿ ಸಿಪಿಐ ಅಭ್ಯರ್ಥಿ ಎದುರು ಸೋತಿದ್ದರು.