ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವಡ್‌ ಯಾತ್ರೆ | ಮಳಿಗೆಗಳ ಮುಂದೆ ಹೆಸರು ಪ್ರದರ್ಶನ: ತಡೆಯಾಜ್ಞೆ ವಿಸ್ತರಣೆ

Published : 26 ಜುಲೈ 2024, 13:44 IST
Last Updated : 26 ಜುಲೈ 2024, 13:44 IST
ಫಾಲೋ ಮಾಡಿ
Comments
ಉತ್ತರ ಪ್ರದೇಶ ಸರ್ಕಾರ ಸಮರ್ಥನೆ
‘ಕಾವಡ್‌ ಯಾತ್ರೆ’ಗೆ ಸಂಬಂಧಿಸಿದಂತೆ ತಾನು ಹೊರಡಿಸಿರುವ ನಿರ್ದೇಶನವನ್ನು ಉತ್ತರ ಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿದೆ. ‘ಪಾರದರ್ಶಕತೆಯನ್ನು ತರುವುದು ಯಾತ್ರೆಯ ವೇಳೆ ಉಂಟಾಗಬಹುದಾದ ‘ಸಂಭಾವ್ಯ ಗೊಂದಲ’ ತಪ್ಪಿಸುವುದು ಮತ್ತು ಶಾಂತಿಯುತ ಯಾತ್ರೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT