ಉತ್ತರ ವಲಯದಿಂದ ರಾಯಚೂರಿನ ಈರಣ್ಣ ಕೋಸಗಿ, ಮಲೆನಾಡು ಕರಾವಳಿ ವಲಯದಿಂದ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸುಧೀರ ದೇವಣ್ಣ ನಾಯಕ, ದಕ್ಷಿಣ ವಲಯದಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಮೇಶ್ ವೈ ಬಿನ್ ಯಾಲಕ್ಕಯ್ಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.