ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಚರ್ಚೆ: ಐರಾವತದ ಹೊಟ್ಟೆಗೆ ಅರೆಜೀವಿತ ಶರಾವತಿ!

ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆ
Published : 23 ಆಗಸ್ಟ್ 2024, 23:30 IST
Last Updated : 23 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆ ಜಾರಿಗೆ ಬಂದಿದ್ದೇ ಆದರೆ ಅತ್ತ ಶರಾವತಿ ಕೊಳ್ಳಕ್ಕೂ ಅದರಾಚಿನ ಸಮುದ್ರಕ್ಕೂ ಅನ್ಯಾಯ, ಗುಡ್ಡಬೆಟ್ಟಗಳ ಪರಿಸರಕ್ಕೂ ಅನ್ಯಾಯ, ಇತ್ತ ಬೆಂಗಳೂರಿಗೂ ಅನ್ಯಾಯ ಆಗುವುದು ಗ್ಯಾರಂಟಿ. ಈಗಾಗಲೇ ಸೋತು ಸತ್ವಹೀನಳಾದ ಶರಾವತಿಯಿಂದ ನೀರನ್ನು ಎತ್ತಿ ಬೇರೆಡೆ ರವಾನಿಸಿದರೆ, ಸಮುದ್ರ ಇನ್ನಷ್ಟು ಒಳಕ್ಕೆ ನುಗ್ಗುವುದು ಗ್ಯಾರಂಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT