ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿತ್ತೂರು ವಿಜಯೋತ್ಸವ: ಚನ್ನಮ್ಮ ಹತ್ಯಾಳೋ ರಥ...

ಅ.23, 24 ಹಾಗೂ 25ರಂದು ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ
Published : 19 ಅಕ್ಟೋಬರ್ 2024, 23:30 IST
Last Updated : 19 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಅಕ್ಟೋಬರ್‌ 23 ರಿಂದ 25 ರವರೆಗೆ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ನಡೆಯಲಿದೆ. ಈ ಸಂಸ್ಥಾನದಲ್ಲಿ ರಥಗಳೂ ಇದ್ದವು ಎನ್ನವುದನ್ನು ಜಾನಪದ ವಿದ್ವಾಂಸರು, ಸಂಶೋಧಕರು ದಾಖಲೆ ಸಹಿತ ಅನಾವರಣಗೊಲಿಸಿದ್ದಾರೆ.
ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಇಲ್ಲಿವೆ ರಥದ ಅವಶೇಷ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಜಮಖಂಡಿಯಲ್ಲೇ ಏಕೆ?
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಜನಪದವೇ ನಿಖರ ಆಕರ
ಲಾವಣಿ ಗೀ ಗೀ ದುಂದುಮೆ ಕೋಲುಪದ ಹಂತಿಪದ ಗರತಿಹಾಡುಗಳಲ್ಲಿ ಸಿಕ್ಕ ಸಾಲುಗಳು ಈಗ ಕಿತ್ತೂರು ಸಂಸ್ಥಾನ ಇತಿಹಾಸ ಕಟ್ಟಿಕೊಟ್ಟಿವೆ. ಜನಪದರು ಕೇವಲ ಭಾವನಿಷ್ಠರಾಗದೇ ವೈಚಾರಿಕ ನಿಷ್ಠರಾಗಿಯೂ ಹಾಡಿದ್ದಾರೆ. ರಾಣಿ ಅಥವಾ ರಾಜನ ಬಗ್ಗೆ ಅವರು ಕಂಡದ್ದನ್ನು ಕಂಡಂತೆ ಹಾಡಿದ್ದಾರೆ. ಉಪಮೆಗಳನ್ನು ಬಳಸಿ ಅಲಂಕಾರಗಳನ್ನು ಪ್ರಯೋಗಿಸಿಲ್ಲ. ಕಿತ್ತೂರು ದೊರೆಗಳು ಜನಪದ ಕಲಾವಿದರಿಗೆ ಆಶ್ರಯ ನೀಡಿದ್ದರು. ಹೀಗಾಗಿ ಅವರ ಪದಗಳೇ ನಿಖರ ಇತಿಹಾಸ ಹೇಳುತ್ತವೆ ಎಂಬುದನ್ನು ಪ್ರೊ.ಸಿ.ಕೆ. ನಾವಲಗಿ ಅವರು ‘ಕಿತ್ತೂರು ಸಂಸ್ಥಾನ; ಜನಕಥನದ ಅನುಸಂಧಾನ’ ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಚಕ್ರಗಳ ಅವಶೇಷಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT