ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಜಲಮೂಲಗಳ ಅತಿಕ್ರಮಣ: ಅಂಬೇಡ್ಕರ್‌ ಕೆರೆಯೊಡಲು ಬರಿದು...

ಚಳಿಗಾಲದಲ್ಲೇ ಬರಿದಾಗುತ್ತಿರುವ ಕೆರೆಯೊಡಲು
Published : 2 ಜೂನ್ 2024, 4:20 IST
Last Updated : 2 ಜೂನ್ 2024, 4:20 IST
ಫಾಲೋ ಮಾಡಿ
Comments
ಕೆರೆ ಸಂರಕ್ಷಣೆಗಾಗಿ ಮಹಾನಗರ ಪಾಲಿಕೆಯಿಂದ ಇಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಕಣಬರ್ಗಿ ಕೆರೆ ಮಾದರಿಯಲ್ಲಿ ಇದನ್ನೂ ಅಭಿವೃದ್ಧಿಪಡಿಸಬೇಕು.
-ರಾಜು ಮಾತಂಗಿ, ಸ್ಥಳೀಯ ಮುಖಂಡ
ಅಂಬೇಡ್ಕರ್‌ ಕೆರೆ ಮತ್ತು ಅದರ ಪಕ್ಕದ ಉದ್ಯಾನ ಅಭಿವೃದ್ಧಿಪಡಿಸಿ ಜನರನ್ನು ಆಕರ್ಷಿಸುವ ಕೆಲಸವಾಗಬೇಕಿದೆ
-ರವಿ ಕೊಂಕಣಿ, ಸ್ಥಳೀಯ
ಅಂಬೇಡ್ಕರ್‌ ಕೆರೆ ಅಭಿವೃದ್ಧಿಗಾಗಿ ₹1.75 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಹೊಸದಾಗಿ ಅಂಬೇಡ್ಕರ್‌ ಪುತ್ಥಳಿ ಅಳವಡಿಕೆ ಶುಚಿತ್ವ ಕಾಪಾಡುವುದು ಮತ್ತಿತರ ಕಾಮಗಾರಿ ಕೈಗೊಳ್ಳಲಾಗುವುದು.
-ಸುರೇಶ ಮೂರ್ತೆನ್ನವರ, ಕಾರ್ಯನಿರ್ವಾಹಕ ಎಂಜಿನಿಯರ್‌ ಮಹಾನಗರ ಪಾಲಿಕೆ ಬೆಳಗಾವಿ ದಕ್ಷಿಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT