ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಮುಂಗಾರು ವಿಳಂಬ; ಬಿತ್ತನೆ ಕ್ಷೇತ್ರ ಕುಸಿತ

Published : 19 ಜೂನ್ 2023, 4:31 IST
Last Updated : 19 ಜೂನ್ 2023, 4:31 IST
ಫಾಲೋ ಮಾಡಿ
Comments
ಅಫಜಲಪುರ, ಜೇವರ್ಗಿ, ಆಳಂದ, ಸೇಡಂ, ವಾಡಿ, ಚಿತ್ತಾಪುರ, ಶಹಾಬಾದ್, ಕಮಲಾಪುರ ಭಾಗದಲ್ಲಿ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಜೂನ್‌ 1 ರಿಂದ 16 ರವರೆಗೆ 64.6 ಮಿ.ಮೀ ಮಳೆಯಾಗಬೇಕಿತ್ತು. ಆದರೆ 20.7 ಮಿ.ಮೀ ಮಾತ್ರ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಶೇ 68 ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ನೆಟೆರೋಗ ತಡೆಯಲು ಟಿಎಸ್3 ಆರ್ ತಳಿ ಬದಲಿಗೆ ಪರ್ಯಾಯ ತಳಿಯಾಗಿ ಜಿಆರ್‌ 811 ಜಿಆರ್‌ಜಿ 52 ತಳಿಯ ಬೀಜಗಳನ್ನು ನೀಡಲಾಗುತ್ತಿದೆ. ಅದನ್ನು ಬಳಕೆ ಮಾಡಬೇಕು.
ಕಾಶಿನಾಥ ದಂಡೋತಿ, ಕೃಷಿ ಅಧಿಕಾರಿ ಶಹಾಬಾದ್
ತೊಗರಿ ನೆಟೆ ರೋಗದಿಂದ ಹಾಳಾದರೇ ಏನು ಮಾಡುವುದು ಎನ್ನುವ ಆತಂಕದಲ್ಲಿ ರೈತರು ಹತ್ತಿ ಬೇಸಾಯದ ಕಡೆ ಮುಖ ಮಾಡುತ್ತಿದ್ದಾರೆ. ‌
ಶರಣಬಸಪ್ಪ ಮಮಶೆಟ್ಟಿ, ರೈತ ಮುಖಂಡ
ಯೂರಿಯಾ ಸೇರಿ ಹೆಚ್ಚು ಬೇಡಿಕೆ ಇರುವ ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದರ ಬಗ್ಗೆ ಕೃಷಿ ಇಲಾಖೆ ಗಮನಹರಿಸಬೇಕು.
ಭೀಮರಾವ ಗೌರ, ಗೌರ (ಬಿ) ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಅಫಜಲಪುರ
ನಮ್ಮೂರಿನಿಂದ ಚಿಂಚೋಳಿ ರೈತ ಸಂಪರ್ಕ ಕೇಂದ್ರ 40-45 ಕೀ.ಮೀ ದೂರವಿದೆ. ಕುಂಚಾವರಂಗೆ ರೈತ ಸಂಪರ್ಕ ಕೇಂದ್ರ ಮಂಜೂರು ಮಾಡಿ ಇಲ್ಲಿಯೇ ಬೀಜ ವಿತರಣೆ ವ್ಯವಸ್ಥೆ ಮಾಡಬೇಕು.
ತುಕಾರಾಮ‌ ಪವಾರ, ರೈತ ಮೋತಿಮೋಕ ತಾಂಡಾ
ಶಹಾಬಾದ್‌ ಸಮೀಪದ ಜಮೀನೊಂದರಲ್ಲಿ ರೈತ ಜಮೀನು ಹದಗೊಳಿಸುತ್ತಿರುವುದು
ಶಹಾಬಾದ್‌ ಸಮೀಪದ ಜಮೀನೊಂದರಲ್ಲಿ ರೈತ ಜಮೀನು ಹದಗೊಳಿಸುತ್ತಿರುವುದು
ಅಫಜಲಪುರ ಪಟ್ಟಣದ ರೈತ ಸಂಪರ್ಕ ಕೇಂದ್ರದ ಗೋದಾಮಿನಲ್ಲಿ ಬಿತ್ತನೆ ಬೀಜ ಗೊಬ್ಬರ ಸಂಗ್ರಹಿಸಿರುವುದು
ಅಫಜಲಪುರ ಪಟ್ಟಣದ ರೈತ ಸಂಪರ್ಕ ಕೇಂದ್ರದ ಗೋದಾಮಿನಲ್ಲಿ ಬಿತ್ತನೆ ಬೀಜ ಗೊಬ್ಬರ ಸಂಗ್ರಹಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT