ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು | ಕೆರೆಗಳಲ್ಲಿ ನೀರಿನ ಕೊರತೆ: ಜನರಲ್ಲಿ ಆತಂಕ

Published : 16 ಮೇ 2024, 6:14 IST
Last Updated : 16 ಮೇ 2024, 6:14 IST
ಫಾಲೋ ಮಾಡಿ
Comments
ಜೂನ್ ಮೊದಲ ವಾರದವರೆಗೆ ಕುಡಿಯುವ ನೀರು ಪೂರೈಕೆಗೆ ತೊಂದರೆ ಇಲ್ಲವೆಂದು ನಗರಸಭೆ ಪೌರಾಯುಕ್ತರು ಹೇಳುತ್ತಾರೆ. ಜೂನ್ ಮೊದಲ ವಾರದ ನಂತರವೂ ನೀರಿನ ಸಮಸ್ಯೆ ಉದ್ಬವಿಸಲಿದೆ. ಕೊರತೆ ನೀಗಿಸಲು ಒಡೆದ ಪೈಪ್‍ಲೈನ್‍ ದುರಸ್ತಿ ಮಾಡಿ ನೀರು ಪೋಲಾಗದಂತೆ ಗಮನ ಹರಿಸಬೇಕು
ವೀರಭದ್ರಪ್ಪ ಕುರಕುಂದಿ ಪ್ರಧಾನ ಸಂಚಾಲಕ ನಗರಾಭಿವೃದ್ಧಿ ಹೋರಾಟ ಸಮಿತಿ
‘ಪೂರೈಕೆಯಲ್ಲಿ ವ್ಯತ್ಯಯವಾಗದು’
340.5 ಎಂಎಲ್‍ಡಿ ಸಾಮರ್ಥ್ಯವಿರುವ ಸಿಂಧನೂರು ನಗರದ ದೊಡ್ಡ ಕೆರೆಯಲ್ಲಿ 75 ಎಂಎಲ್‍ಡಿ 77.18 ಎಂಎಲ್‍ಡಿ ಸಾಮರ್ಥ್ಯವಿರುವ ಸಣ್ಣ ಕೆರೆಯಲ್ಲಿ 15 ಎಂಎಲ್‍ಡಿ ಹಾಗೂ 2551.48 ಎಂಎಲ್‍ಡಿ ಸಾಮರ್ಥ್ಯವಿರುವ ತುರ್ವಿಹಾಳ ಬಳಿಯ ಕೆರೆಯಲ್ಲಿ 590 ಎಂಎಲ್‍ಡಿ ನೀರು ಸಂಗ್ರಹವಿದೆ. ಒಟ್ಟು 680 ಎಂಎಲ್‍ಡಿ ನೀರು ಸಂಗ್ರಹವಿದ್ದು ಇದರಲ್ಲಿ ಶೇ 20ರಷ್ಟು ಅಂದರೆ 136 ಎಂಎಲ್‍ಡಿ ನೀರು ಆವಿಯಾಗಲಿದ್ದು 544 ಎಂಎಲ್‍ಡಿ ನೀರು ಲಭ್ಯವಾಗಲಿದೆ. ಹೀಗಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT