ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಅಂದಗೆಟ್ಟ ಮಕ್ಕಳ ಉದ್ಯಾನವನ

ರಸ್ತೆ ವಿಸ್ತರಣೆಗೆ ತೆರವಾದ ಉದ್ಯಾನದ ಪಾರ್ಶ್ವ
Published : 17 ಜೂನ್ 2024, 4:28 IST
Last Updated : 17 ಜೂನ್ 2024, 4:28 IST
ಫಾಲೋ ಮಾಡಿ
Comments
ಹೊಸ ರೂಪ ಕೊಡಲು ಸಿದ್ಧತೆ:
ಈ ಹಿಂದೆ ಮೃಗಾಲಯವಾಗಿ, ನಂತರ ಉದ್ಯಾನವಾಗಿ ಮಾರ್ಪಟ್ಟಿದ್ದ ಜಾಗದಲ್ಲಿ ಸರಿಯಾದ ಯೋಜನೆಯಿಲ್ಲದೆ ಸಾರ್ವಜನಿಕರನ್ನು ಸೆಳೆಯಲು ಕೆಲವು ಉಪಕರಣ ಜೋಡಿಸಲಾಗಿತ್ತು. ಇದರಿಂದ ಜಾಗದ ಕೊರತೆಯೂ ಕಾಡುವಂತಾಗಿತ್ತು. ಪ್ರಸ್ತುತ ರಸ್ತೆ ವಿಸ್ತರಣೆಗೆ ಕೆಲವು ಪರಿಕರಗಳನ್ನು ತೆರವು ಮಾಡಿದ್ದು, ಅವುಗಳನ್ನು ಬೇರೆಡೆ ಜೋಡಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಾಗದ ಕೊರತೆಯೂ ಆಗದಂತೆ ವ್ಯವಸ್ಥಿತವಾಗಿ ಮರು ನಿರ್ಮಾಣ ಮಾಡಲು ಅರಣ್ಯ ಇಲಾಖೆ ಯೋಜನೆ ರೂಪಿಸಿಕೊಂಡಿದ್ದು, ಅಂದುಕೊಂಡಂತೆ ಯೋಜನೆ ಜಾರಿಯಾದರೆ ಮಕ್ಕಳ ಉದ್ಯಾನ ಮತ್ತೆ ನಗರ ಸೌಂದರ್ಯಕ್ಕೆ ಗರಿಯಾಗಲಿದೆ’ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. 
ನಗರದ ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿದ್ದ ಮಕ್ಕಳ ಉದ್ಯಾನವನದಲ್ಲಿ ಪರಿಕರಗಳ ಮರು ನಿರ್ಮಾಣ ಕಾಮಗಾರಿ ತ್ವರಿತವಾಗಿ ನಡೆಸಬೇಕು
ಶ್ರೀನಾಥ ಹೆಗಡೆ ನಗರ ನಿವಾಸಿ
ಕಾಂಪೌಂಡ್ ಆಟದ ಪರಿಕರಗಳು ಮುಖ್ಯ ದ್ವಾರ ಕಮಾನುಗಳ ತೆರವಾಗಿದೆ. ಪುನರ್ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗುವುದು. ಅದರ ಅನುಮೋದನೆ ನಂತರ ಮರು ನಿರ್ಮಾಣ ಕಾರ್ಯ ನಡೆಯಲಿದೆ
ಜಿ.ಆರ್.ಅಜ್ಜಯ್ಯ- ಡಿಎಫ್ಒ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT