ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಹಂಪಿ ಕನ್ನಡ ವಿ.ವಿ: ವಾಲ್ಮೀಕಿ ಹಗರಣದಲ್ಲಿ ಕೇಳಿಸದ ಪೀಠದ ರೋದನೆ

Published : 3 ಆಗಸ್ಟ್ 2024, 6:04 IST
Last Updated : 3 ಆಗಸ್ಟ್ 2024, 6:04 IST
ಫಾಲೋ ಮಾಡಿ
Comments
ವಾಲ್ಮೀಕಿ ಪೀಠಕ್ಕೆ ಹೆಚ್ಚಿನ ಅನುದಾನ ನೀಡಿದರೆ ನಶಿಸಿ ಹೋಗಬಹುದಾದ ಬುಡಕಟ್ಟು ಸಮುದಾಯಗಳ ಕುರಿತು ಸಂಶೋಧನೆ ನಡೆಸಲು ಅವಕಾಶ ಆಗುತ್ತದೆ
ಪ್ರೊ. ಡಿ.ವಿ.ಪರಮಶಿವಮೂರ್ತಿ ಕುಲಪತಿ
ಸಿದ್ದರಾಮಯ್ಯ ಪೋಷಣೆಯ ಕೂಸು
ಕುಲಪತಿಯಾಗಿದ್ದ ಪ್ರೊ. ಮಲ್ಲಿಕಾ ಘಂಟಿ ಅವರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹1 ಕೋಟಿ ಅನುದಾನ ಒದಗಿಸಿದ್ದರಿಂದ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಯಾಗಿತ್ತು. ಕಟ್ಟಡಕ್ಕೆ ₹50 ಲಕ್ಷ ಮುಗಿದಿತ್ತು 2018ರಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಒಂದು ವಿಚಾರ ಸಂಕಿರಣಕ್ಕೆ ಲಕ್ಷಾಂತರ ಖರ್ಚಾಗಿತ್ತು. ಕೋವಿಡ್ ಸಮಯದಲ್ಲಿ ಪೀಠದ ಉಸಿರೇ ಕ್ಷೀಣಿಸಿತ್ತು. ಇದೀಗ ಸಾವಧಿ ಠೇವಣಿ ಮೊತ್ತ ₹15 ಲಕ್ಷದಲ್ಲಿ ಬರುವ ಬಡ್ಡಿಯಲ್ಲಿ ಪೀಠದ ಉಸಿರು ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT