ವೀರಶೈವ ಪದ ಕೈಬಿಡುವ ಮೂಲಕ ರಾಜ್ಯ ಸರ್ಕಾರ ನಿಜ ವೀರಶೈವ ಬಸವೇಶ್ವರರ ಇತಿಹಾಸಕ್ಕೆ ಅಪಪ್ರಚಾರ ಮಾಡಿದೆ. ದ್ರೋಹ ಎಸಗಿದೆ ಎಂದು ಮಹಾಂತಲಿಂಗ ಶಿವಾಚಾರ್ಯ, ವಿರೂಪಾಕ್ಷ ಶಿವಾಚಾರ್ಯ, ಸೂಗೂರೇಶ್ವರ, ಪ್ರಭು ಸಾರಂಗದೇವ, ನಾಮದೇವ, ರುದ್ರಮುನಿ ಶಿವಾಚಾರ್ಯ, ಕೈಲಾಸಲಿಂಗ, ಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಆರೋಪಿಸಿದ್ದಾರೆ.