ಸೋಮವಾರ, 28 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ, ಡಿಸಿಎಂ ವಿಡಿಯೊ ಸಂವಾದ; ಉಪ ಚುನಾವಣೆ ಗೆಲುವಿಗೆ ‘ಕೈ’ ರಣತಂತ್ರ

ಜಿಲ್ಲೆ, ತಾಲ್ಲೂಕು ಮಟ್ಟಕ್ಕೆ ಸಚಿವರು, ಶಾಸಕರ ತಂಡ
Published : 27 ಅಕ್ಟೋಬರ್ 2024, 23:30 IST
Last Updated : 27 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಮಂತ್ರಿಗಳ ಗೈರಿಗೆ ಸುರ್ಜೇವಾಲ ಗರಂ
ಸಂವಾದಕ್ಕೆ ಕೆಲವು ಸಚಿವರು ಗೈರಾಗಿರುವುದಕ್ಕೆ ರಣದೀಪ್‌ ಸಿಂಗ್‌ ಸುರ್ಜೇವಾಲ  ಅಸಮಾಧಾನ ವ್ಯಕ್ತಪಡಿಸಿದರು. ‘ಎಲ್ಲರೂ ಮೂರು ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಎಲ್ಲ ಚಟುವಟಿಕೆಯ ಮೇಲೆ ಹೈಕಮಾಂಡ್‌ ನಿಗಾವಹಿಸಲಿದೆ’ ಎಂದು ಸಚಿವರು ಮತ್ತು ಶಾಸಕರಿಗೆ ಅವರು ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT