ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

Published : 23 ಅಕ್ಟೋಬರ್ 2024, 5:18 IST
Last Updated : 23 ಅಕ್ಟೋಬರ್ 2024, 5:18 IST
ಫಾಲೋ ಮಾಡಿ
Comments
ಮುಧೋಳ ತಾಲ್ಲೂಕಿನ ಬೊಮ್ಮನಬುದ್ನಿ ಗ್ರಾಮದ ಬಸಪ್ಪ ರಾಮಪ್ಪ ಹ್ಯಾವಗಲ್ಲ ಅವರ ಪತ್ನಿ ತಂಗೆವ್ವ ಹ್ಯಾವಗಲ್ಲ ಕೊಳೆತ ಈರುಳ್ಳಿ ತೊರಿಸುತ್ತಿರುವುದು
ಮುಧೋಳ ತಾಲ್ಲೂಕಿನ ಬೊಮ್ಮನಬುದ್ನಿ ಗ್ರಾಮದ ಬಸಪ್ಪ ರಾಮಪ್ಪ ಹ್ಯಾವಗಲ್ಲ ಅವರ ಪತ್ನಿ ತಂಗೆವ್ವ ಹ್ಯಾವಗಲ್ಲ ಕೊಳೆತ ಈರುಳ್ಳಿ ತೊರಿಸುತ್ತಿರುವುದು
ಮುಧೋಳ ತಾಲ್ಲೂಕಿನ ಹಲಕಿ ಗ್ರಾಮದ ರೈತ ಬಸಪ್ಪ ಅಪ್ಪಣ್ಣವರ ಸುರೇಶ ಅಪ್ಪಣ್ಣವರ ಹೊಲದಲ್ಲಿ ಅಳಿದುಳಿದ ಈರುಳ್ಳಿ ಸ್ವಚ್ಛಗೊಳಿಸುತ್ತಿರುವ ಕುಟುಂಬ
ಮುಧೋಳ ತಾಲ್ಲೂಕಿನ ಹಲಕಿ ಗ್ರಾಮದ ರೈತ ಬಸಪ್ಪ ಅಪ್ಪಣ್ಣವರ ಸುರೇಶ ಅಪ್ಪಣ್ಣವರ ಹೊಲದಲ್ಲಿ ಅಳಿದುಳಿದ ಈರುಳ್ಳಿ ಸ್ವಚ್ಛಗೊಳಿಸುತ್ತಿರುವ ಕುಟುಂಬ
ತಾಲ್ಲೂಕಿನ ನೂರಾರು ಎಕರೆಯಲ್ಲಿ ಈರುಳ್ಳಿ ಬೆಳೆ ಮಳೆಯಿಂದ ನಾಶವಾಗಿದೆ. ರೈತರು ಕಂಗಾಲಾಗಿದ್ದಾರೆ. ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಈರುಳ್ಳಿ ಬೆಳೆಗೆ ಶೀಘ್ರ ಪರಿಹಾರ ನೀಡಬೇಕು
-ನಾಗೇಶ ಸೋರಗಾಂವಿ ರೈತ ಮುಖಂಡ
ಹಾನಿಯ ಸಮೀಕ್ಷೆ ಮಾಡಲಾಗುತ್ತಿದೆ. ಹೊಲದಲ್ಲಿ ನೀರು ಇರುವುದರಿಂದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಎಂಟು ದಿನಗಳಲ್ಲಿ ಹಾನಿಯ ಪ್ರಮಾಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು
-ಮಹೇಶ ದಂಡನ್ನವರ, ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT