ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು | ಕೊಚ್ಚಿ ಹೋದ ಮಣ್ಣು: ಹಳೆ ಮದಗದ ಕೆರೆಗೆ ಅಪಾಯ

ಕೋಡಿ ನೀರಿನ ರಭಸಕ್ಕೆ 50 ಅಡಿ ಆಳದ ಗುಂಡಿಯಾಗಿ ಜಲಪಾತ ಸೃಷ್ಟಿ
Published : 30 ಜುಲೈ 2024, 4:29 IST
Last Updated : 30 ಜುಲೈ 2024, 4:29 IST
ಫಾಲೋ ಮಾಡಿ
Comments
ಮದಗದ ಕೆರೆ ತೂಬು ಮುಳುಗಿ ಹೋಗಿರುವುದು

ಮದಗದ ಕೆರೆ ತೂಬು ಮುಳುಗಿ ಹೋಗಿರುವುದು

ಕೆರೆಯ ಭದ್ರತೆಗೆ ಸಣ್ಣ ನೀರಾವರಿ ಇಲಾಖೆಯವರು ತುರ್ತು ಗಮನ ಕೊಡಬೇಕು. ಕೆರೆ ಅಪಾಯದಲ್ಲಿದೆ ಎಂಬ ಭಯದಲ್ಲೇ ಕಾಲಕಳೆಯುವಂತಾಗಿದೆ.
– ರಮೇಶ್, ಪಾರ್ವತಿನಗರ
ಕೆರೆಯ ತೂಬಿನ ಹತ್ತಿರ ಹೋಗಲು ಕಿರು ಸೇತುವೆ ನಿರ್ಮಾಣದ ಅಗತ್ಯವಿದೆ. ಅಧಿಕಾರಿಗಳು ಇದರತ್ತ ಗಮನ ಹರಿಸಬೇಕಿದೆ.
–ಕೃಷ್ಣಮೂರ್ತಿ, ಪಾರ್ವತಿ ನಗರ.
ಹಳೆ ಮದಗದ ಕೆರೆ ಮಣ್ಣು ಕುಸಿದಿರುವುದನ್ನು ಇಲಾಖೆಗೆ ವರದಿ ಮಾಡಲಾಗಿದೆ. ಶಾಸಕರ ಗಮನಕ್ಕೂ ತಂದಿದ್ದೇವೆ. ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
–ಮಂಜುನಾಥ್.ಎಇಇ. ಸಣ್ಣನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT